ಮಂಗಳ ಗ್ರಹಕ್ಕೆ ಯಾವಾಗ ಕಳುಹಿಸ್ತಾರೆ? ನನ್ನ ವಿಜ್ಞಾನ ವ್ಯಂಗ್ಯ ಚಿತ್ರ
Author
: ಡಾ. ಜೆ.ಬಾಲಕೃಷ್ಣ
Blog
: ಅಂತರಗಂಗೆ
Date
: 10-06-13 12:00:00
'ಈ ವಾರದ ನನ್ನ ವಿಜ್ಞಾನ ವ್ಯಂಗ್ಯ ಚಿತ್ರ.'
Read full article
ಡಾ.ವಿಜಯಾ ದಬ್ಬೆಯವರಿಗೆ 2012ರ ಡಾ.ಎಲ್.ಬಸವರಾಜು ಪ್ರಶಸ್ತಿ
Author
: ಡಾ. ಜೆ.ಬಾಲಕೃಷ್ಣ
Blog
: ಅಂತರಗಂಗೆ
Date
: 04-06-13 08:21:00
'ಡಾ.ಎಲ್.ಬಸವರಾಜು ಪ್ರಶಸ್ತಿ 2012 ಡಾ.ವಿಜಯಾ ದಬ್ಬೆ ಕೋಲಾರದ ನಾವು ಕೆಲವು ಗೆಳೆಯರು ಸೇರಿ ರಚಿಸಿಕೊಂಡಿರುವ ಡಾ.ಎಲ್.ಬಸವರಾಜು ಪ್ರತಿಷ್ಠಾನ ಕಳೆದ ಹತ್ತು ವರ್ಷಗಳಿಂದ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಅನನ್ಯ ಕೊಡುಗೆ ನೀಡಿದವರನ್ನು ಸ್ಮರಿಸಿ ಡಾ.ಎಲ್.ಬಸವರಾಜು ಪ್ರಶಸ್ತಿ ನಿಡುತ್ತಾ ಬಂದಿದೆ. ಈ ಸಾರಿಯ ಪ್ರಶಸ್ತಿ ಸ್ತ್ರೀವಾದಿ ಲೇಖಕಿ ಡಾ.ವಿಜಯಾ ದಬ್ಬೆಯವರಿಗೆ ನೀಡಿದ್ದು, ಅವರ ಅನಾರೋಗ್ಯದ ಕಾರಣ ಅವರನ್ನು ಆಹ್ವಾನಿಸಿ ಸನ್ಮಾನ ಮಾಡಲಾಗದ ಕಾರಣ ನಾವೇ- ಅಧ್ಚಕ್ಷರಾದ ಪ್ರೊ.ಚಂದ್ರಮೋಹನ್, ಕಾರ್ಯದರ್ಶಿ ಲಕ್ಷ್ಮೀಪತಿ ಕೋಲಾರ, ಸದಸ್ಯರಾದ ನಾನು ಮತ್ತು ರಾಮಲಿಂಗಪ್ಪ ಬೇಗೂರು ಅವರ ಊರಿಗೇ ಹೋಗಿ ಪ್ರ(...)'
Read full article
ಹುಲಿಯ ಪೋಸ್!- ನನ್ನ ವ್ಯಂಗ್ಯ ಚಿತ್ರ
Author
: ಡಾ. ಜೆ.ಬಾಲಕೃಷ್ಣ
Blog
: ಅಂತರಗಂಗೆ
Date
: 03-06-13 11:43:00
'ಈ ವಾರದ ನನ್ನ ವ್ಯಂಗ್ಯ ಚಿತ್ರ!'
Read full article
ಬೆಂಗಳೂರಲ್ಲಿ ಕಾಣಿಸಿಕೊಂಡ ಹಾರುವ ತಟ್ಟೆ! - ನನ್ನ ವ್ಯಂಗ್ಯ ಚಿತ್ರ
Author
: ಡಾ. ಜೆ.ಬಾಲಕೃಷ್ಣ
Blog
: ಅಂತರಗಂಗೆ
Date
: 26-05-13 05:09:00
'ಬೆಂಗಳೂರಲ್ಲಿ ಕಾಣಿಸಿಕೊಂಡ ಹಾರುವ ತಟ್ಟೆ! - ನನ್ನ ವ್ಯಂಗ್ಯ ಚಿತ್ರ'
Read full article
ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 17ನೇ ಕಂತು
Author
: ಡಾ. ಜೆ.ಬಾಲಕೃಷ್ಣ
Blog
: ಅಂತರಗಂಗೆ
Date
: 25-05-13 01:58:00
'ಮೇ 2013ರ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾಗಿರುವ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 17ನೇ ಕಂತು.ಚಿತ್ರಗಳು: ಮುರಳೀಧರ ರಾಠೋಡ್ಅಳಲು ಸಮಯವಿರುವುದಿಲ್ಲನಸ್ರುದ್ದೀನನ ಕತ್ತೆಗೆ ಕಾಯಿಲೆಯಾಗಿತ್ತು. ನಸ್ರುದ್ದೀನ್ ಜೋರಾಗಿ ಅಳುತ್ತಿದ್ದ. ಅದನ್ನು ನೋಡಿದ ಗೆಳೆಯನೊಬ್ಬ,‘ಇನ್ನೂ ನಿನ್ನ ಕತ್ತೆ ಸತ್ತಿಲ್ಲ. ಈಗಲೇ ಏಕೆ ಅಳುತ್ತಿದ್ದೀಯ?’ ಎಂದು ಕೇಳಿದ.‘ಅಯ್ಯೋ, ಈ ಕತ್ತೆ ಸತ್ತು ಹೋದರೆ, ಅದನ್ನು ಹೂಳಬೇಕು. ಮತ್ತೊಂದು ಹೊಸ ಕತ್ತೆ ಖರೀದಿಸಬ(...)'
Read full article
ಪ್ರಾಣಿ ವಿಜ್ಞಾನಿ - ಸಸ್ಯ ವಿಜ್ಞಾನಿ! ನನ್ನ ವ್ಯಂಗ್ಯ ಚಿತ್ರ
Author
: ಡಾ. ಜೆ.ಬಾಲಕೃಷ್ಣ
Blog
: ಅಂತರಗಂಗೆ
Date
: 20-05-13 05:49:00
'ಪ್ರಾಣಿ ವಿಜ್ಞಾನಿ - ಸಸ್ಯ ವಿಜ್ಞಾನಿ! ನನ್ನ ವ್ಯಂಗ್ಯ ಚಿತ್ರ. ಈ ವಾರದ ನನ್ನ ವ್ಯಂಗ್ಯ ಚಿತ್ರ'
Read full article
ಕಂಪ್ಯೂಟರ್ ಜ್ಯೋತಿಷ್ಯ!!
Author
: ಡಾ. ಜೆ.ಬಾಲಕೃಷ್ಣ
Blog
: ಅಂತರಗಂಗೆ
Date
: 13-05-13 09:57:00
'ನನ್ನ ಈ ವಾರದ ವಿಜ್ಞಾನ ವ್ಯಂಗ್ಯ ಚಿತ್ರ.'
Read full article
ಮುಲ್ಲಾ ನಸ್ರುದ್ದೀನ್ ಕತೆಗಳ 16ನೇ ಕಂತು
Author
: ಡಾ. ಜೆ.ಬಾಲಕೃಷ್ಣ
Blog
: ಅಂತರಗಂಗೆ
Date
: 04-05-13 10:30:00
'ಏಪ್ರಿಲ್ 2013ರ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾಗಿರುವ ಮುಲ್ಲಾ ನಸ್ರುದ್ದೀನ್ ಕತೆಗಳ 16ನೇ ಕಂತು.ಚಿತ್ರಗಳು: ಮುರಳೀಧರ ರಾಠೋಡ್ಮೂಢನಂಬಿಕೆಆ ರಾಜ್ಯದ ರಾಜನಂಬಿಕೆ ಮೂಢನಂಬಿಕೆಗಳಲ್ಲಿ ಅತೀವ ವಿಶ್ವಾಸವಿತ್ತು. ಒಂದು ದಿನ ಆತ ಬೆಳಿಗ್ಗೆ ಬೇಟೆಗೆಂದು ಹೊರಟ. ದಾರಿಯಲ್ಲಿ ಮುಲ್ಲಾ ನಸ್ರುದ್ದೀನ್ ಎದುರಾದ.‘ಹೋ. ಮುಲ್ಲಾಗಳು ಅಪಶಕುನದ ಸಂಕೇತ. ಹೋದ ಕೆಲಸ ಆಗುವುದಿಲ್ಲ. ಅವನನ್ನು ಕಟ್ಟಿ ಸಂಜೆಯವರೆಗೂ ಕೋಣೆಯಲ್ಲಿ ಕೂಡಿಹಾಕಿ’ ಎಂದ. ಸೈನಿಕರು ಅದೇ ರೀತಿ ಮಾಡಿದರು. ಆದರೆ ಆ ದಿನ ರಾಜನ ಬೇಟೆ ಭರ್ಜರಿಯಾಗಿಯೇ ನಡೆಯಿತು. ರಾಜನಿಗೆ ಸಂತೋಷವೂ ಆಯಿತು. ಸಂಜೆ ಮುಲ್ಲಾನನ್ನು ಬಂಧಮುಕ್ತಗೊಳಿಸಿ ಕರೆತರಲು ಹೇಳಿದನು. ಮ(...)'
Read full article
ಸತ್ಯ ಸಾಪೇಕ್ಷವಾದುದು- ನನ್ನ ವಿಜ್ಞಾನ ವ್ಯಂಗ್ಯ ಚಿತ್ರ
Author
: ಡಾ. ಜೆ.ಬಾಲಕೃಷ್ಣ
Blog
: ಅಂತರಗಂಗೆ
Date
: 01-05-13 17:57:00
'28-04-13ರ `ವಿಜಯವಾಣಿ'ಯ ವಿಜ್ಞಾನ ಪುಟ ಸಮೀಕರಣದಲ್ಲಿ ಪ್ರಕಟವಾದ ನನ್ನ ವ್ಯಂಗ್ಯ ಚಿತ್ರ'
Read full article
`ಬಯ್ಯೋ' ಟೆಕ್ನಾಲಜಿ- ನನ್ನ ವ್ಯಂಗ್ಯ ಚಿತ್ರ
Author
: ಡಾ. ಜೆ.ಬಾಲಕೃಷ್ಣ
Blog
: ಅಂತರಗಂಗೆ
Date
: 26-04-13 06:19:00
'21/4/13ರ `ವಿಜಯವಾಣಿ'ಯಲ್ಲಿ ಪ್ರಕಟವಾದ ನನ್ನ ವಿಜ್ಞಾನ ವ್ಯಂಗ್ಯ ಚಿತ್ರ'
Read full article
ವೋಟಿಂಗ್ ಮೆಶೀನ್ ಕಂ ATM
Author
: ಡಾ. ಜೆ.ಬಾಲಕೃಷ್ಣ
Blog
: ಅಂತರಗಂಗೆ
Date
: 16-04-13 17:00:00
'ಈ ಭಾನುವಾರದ ನನ್ನ ವಿಜ್ಞಾನ ವ್ಯಂಗ್ಯ ಚಿತ್ರ'
Read full article
ಹೈಪೇಷಿಯಾಳ ನೆನಪಿನ ಅಲೆಕ್ಸಾಂಡ್ರಿಯ
Author
: ಡಾ. ಜೆ.ಬಾಲಕೃಷ್ಣ
Blog
: ಅಂತರಗಂಗೆ
Date
: 13-04-13 05:00:00
'`ವಿಜಯವಾಣಿ’ಯ ಯುಗಾದಿ ವಿಶೇಷಾಂಕ 2013ರಲ್ಲಿ ಪ್ರಕಟವಾದ ನನ್ನ ಈಜಿಪ್ಟ್ ಪ್ರವಾಸ ಕಥನದ ಮೊದಲ ಲೇಖನ.ಹೈಪೇಷಿಯಾಳ ನೆನಪಿನ ಅಲೆಕ್ಸಾಂಡ್ರಿಯ ಬಾಲ್ಯದಿಂದಲೂ ಈಜಿಪ್ಟ್ ಎಂದರೆ ಪಿರಮಿಡ್ಗಳು ಮತ್ತು ಸ್ಫಿಂಕ್ಸ್ ಎಂದಷ್ಟೇ ತಿಳಿದಿದ್ದ ಹಾಗೂ ಅದನ್ನು ಒಂದಲ್ಲ ಒಂದು ದಿನ ನೋಡುತ್ತೇನೆಂದು ಊಹಿಸಿಕೊಂಡೂ ಇರಲಿಲ್ಲ. ಒಂದೇ ತಿಂಗಳಿನಲ್ಲಿ ಹೊರಡುವುದೆಂದು ತೀರ್ಮಾನಿಸಿ ಒಂದು ದಿನ ಮಧ್ಯಾಹ್ನ ಕೈರೋದ ವಿಮಾನ ನಿಲ್ದಾಣದಲ್ಲಿ ಇಳಿದೆವು. ನವೆಂಬರ್ ಆದದ್ದರಿಂದ ಈಜಿಪ್ಟ್ನಲ್ಲಿ ಬೆಂಗಳೂರಿನ ವಾತಾವರಣವೇ ಇತ್ತು. ನನ್ನ ಈಜಿಪ್ಟ್ ಪ್ರವಾಸ ಪ್ರಾರಂಭವಾದದ್ದು ಅಲೆಕ್ಸಾಂಡ್ರಿಯಾದಿಂದ. ಈಜಿಪ್ಟ್ನ ಉತ್ತರದಲ್ಲಿ ಮೆಡಿಟರೇ(...)'
Read full article
ಈ ವಾರದ ವಿಜ್ಞಾನ ವ್ಯಂಗ್ಯ ಚಿತ್ರ (24/3/13) ವಿಜಯವಾಣಿಯ ವಿಜ್ಞಾನ ಪುಟ `ಸಮೀಕರಣ'ದಲ್ಲಿ
Author
: ಡಾ. ಜೆ.ಬಾಲಕೃಷ್ಣ
Blog
: ಅಂತರಗಂಗೆ
Date
: 24-03-13 15:20:00
''
Read full article
ಸಂಶೋಧನೆಯ ಸಿದ್ಧ ಫಲಿತಾಂಶಗಳು!- ನನ್ನ ವ್ಯಂಗ್ಯ ಚಿತ್ರ
Author
: ಡಾ. ಜೆ.ಬಾಲಕೃಷ್ಣ
Blog
: ಅಂತರಗಂಗೆ
Date
: 18-03-13 03:55:00
'ಈ ವಾರದ ನನ್ನ ವಿಜ್ಞಾನ ವ್ಯಂಗ್ಯ ಚಿತ್ರ.'
Read full article
ಮುಲ್ಲಾ ನಸ್ರುದ್ದೀನ್ ಕತೆಗಳ 15ನೇ ಕಂತು
Author
: ಡಾ. ಜೆ.ಬಾಲಕೃಷ್ಣ
Blog
: ಅಂತರಗಂಗೆ
Date
: 12-03-13 06:37:00
'2013ರ ಮಾರ್ಚ್ ತಿಂಗಳ `ಸಂವಾದ’ದಲ್ಲಿ ಪ್ರಕಟವಾಗಿರುವ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 15ನೇ ಕಂತು.ಚಿತ್ರ: ಮುರಳೀಧರ ರಾಠೋಡ್ಕತ್ತೆಯ ಮಾರಾಟ ನಸ್ರುದ್ದೀನ್ ತನ್ನ ಕತ್ತೆಯನ್ನು ಮಾರಾಟಮಾಡಲುಸಂತೆಗೆ ಬಂದಿದ್ದ. ಅವನ ಕತ್ತೆ ಒಂದುಪುಂಡು ಕತ್ತೆಯಾಗಿದ್ದು ಅದನ್ನು ಪರೀಕ್ಷಿಸಲು ಯಾರನ್ನೂಬಿಡುತ್ತಿರಲಿಲ್ಲ. ಮುಂದೆ ಬಂದರೆ ಕಚ್ಚುತ್ತಿತ್ತು, ಹಿಂದೆ ಬಂದರೆ ಒದೆಯುತ್ತಿತ್ತು. ಇದನ್ನೆಲ್ಲಾನೋಡುತ್ತಿದ್ದ ಅಲ್ಲೇ ಪಕ್ಕದಲ್ಲೇ ಇದ್ದಮತ್ತೊಬ್ಬ ಮಾರಾಟಗಾರ, `ಏನು ನಸ್ರುದ್ದೀನ್? ನಿನ್ನಕತ್ತೆಯನ್ನು ಯಾರಿಗಾದರೂ ಮಾರಾಟಮಾಡಬಹುದೆಂಬ ನಂಬಿಕೆ ನಿನಗಿ(...)'
Read full article
ಪೆಟ್ರೋಲ್ ಗೆ ಪರ್ಯಾಯ ಇಂಧನ!! ನನ್ನ ವ್ಯಂಗ್ಯ ಚಿತ್ರ.
Author
: ಡಾ. ಜೆ.ಬಾಲಕೃಷ್ಣ
Blog
: ಅಂತರಗಂಗೆ
Date
: 10-03-13 02:48:00
'ಪೆಟ್ರೋಲ್ ಗೆ ಪರ್ಯಾಯ ಇಂಧನ!! ನನ್ನ ವ್ಯಂಗ್ಯ ಚಿತ್ರ.ಈ ದಿನದ `ವಿಜಯವಾಣಿ' ವಿಜ್ಞಾನ ಪುಟ `ಸಮೀಕರಣ'ದಲ್ಲಿ ಪ್ರಕಟವಾದ ನನ್ನ ವ್ಯಂಗ್ಯ ಚಿತ್ರ.'
Read full article
ನನ್ನ ಟ್ಯಾಬ್ ನಲ್ಲಿ ಬೆರಳುಗಳಿಂದ ರಚಿಸಿದ ಚಿತ್ರ. ಹೇಗಿದೆ?
Author
: ಡಾ. ಜೆ.ಬಾಲಕೃಷ್ಣ
Blog
: ಅಂತರಗಂಗೆ
Date
: 04-03-13 16:50:00
'ನನ್ನ ಟ್ಯಾಬ್ ನಲ್ಲಿ ಬೆರಳುಗಳಿಂದ ರಚಿಸಿದ ಚಿತ್ರ. ಹೇಗಿದೆ?'
Read full article
ವಿಜ್ಞಾನಿಗಳು ಮತ್ತು ತಿರುಪತಿ!!- ನನ್ನ ವ್ಯಂಗ್ಯ ಚಿತ್ರ
Author
: ಡಾ. ಜೆ.ಬಾಲಕೃಷ್ಣ
Blog
: ಅಂತರಗಂಗೆ
Date
: 03-03-13 02:25:00
'ಉಪಗ್ರಹದ ಉಡಾವಣೆಗೆ ಮುನ್ನ ನಮ್ಮ ವಿಜ್ಞಾನಿಗಳು ತಿರುಪತಿ ತಿಮ್ಮಪ್ಪನಿಗೆ ಪೂಜೆ ಸಲ್ಲಿಸಿ ಬಂದಿದ್ದಾರೆ. ಈ ದಿನದ ವಿಜಯವಾಣಿಯ ವಿಜ್ಞಾನ ಪುಟ `ಸಮೀಕರಣ'ದಲ್ಲಿನ ನನ್ನ ವ್ಯಂಗ್ಯ ಚಿತ್ರ! http://epapervijayavani.in/Details.aspx?id=4270&boxid=3121171'
Read full article
ಆ `ಪ್ರಜಾವಾಣಿ' ವರದಿಗಾರ ನನ್ನ ಕೈಗೆ ಸಿಕ್ಕಲಿ!- ನನ್ನ ವ್ಯಂಗ್ಯ ಚಿತ್ರ
Author
: ಡಾ. ಜೆ.ಬಾಲಕೃಷ್ಣ
Blog
: ಅಂತರಗಂಗೆ
Date
: 28-02-13 17:42:00
'ಈ ವಾರದ `ಸುಧಾ'ದಲ್ಲಿ ಪ್ರಕಟವಾದ ನನ್ನ ವ್ಯಂಗ್ಯ ಚಿತ್ರ!'
Read full article
ಹೊಸ ಅದ್ಭುತ ಔಷಧ- ನನ್ನ ವ್ಯಂಗ್ಯ ಚಿತ್ರ
Author
: ಡಾ. ಜೆ.ಬಾಲಕೃಷ್ಣ
Blog
: ಅಂತರಗಂಗೆ
Date
: 24-02-13 02:52:00
'ಈ ದಿನದ (24/2/13) `ವಿಜಯವಾಣಿ'ಯ ವಿಜ್ಞಾನ ಪುಟ `ಸಮೀಕರಣ'ದಲ್ಲಿ ಪ್ರಕಟವಾಗಿರುವ ನನ್ನ ವ್ಯಂಗ್ಯ ಚಿತ್ರ. http://epapervijayavani.in/Details.aspx?id=4106&boxid=15582462'
Read full article